ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

ಜನಪರ ಆಡಳಿತದ ಹೊಸ ಪೀಳಿಗೆ

ಒಂದು ಸಂಕಲ್ಪ.
ಮೂರು ಕಾರ್ಯಕ್ರಮಗಳು.
ಹಲವು ಅವಕಾಶಗಳು.
ಒಂದು ದೂರದೃಷ್ಟಿ.

ನಮ್ಮ ಮಹಾಸಂಕಲ್ಪ

ಭಾರತದ ಆಡಳಿತಕ್ಕೆ ಇಂದು ಬೇಕಿರುವುದು ಕೇವಲ ಬುದ್ಧಿವಂತಿಕೆ ಮಾತ್ರವಲ್ಲ – ನೈತಿಕತೆ, ಧರ್ಮನಿಷ್ಠೆ ಮತ್ತು ಜನಸೇವೆಯ ಬದ್ಧತೆ. 

ಈ ನಂಬಿಕೆಯಿಂದಲೇ ಪ್ರತಿಷ್ಠಾನ IAS ಅಕಾಡೆಮಿಯು “ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ” ಎಂಬ ಪರಿಕಲ್ಪನೆಯಲ್ಲಿ  ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಿಂದಲೂ ನೈತಿಕತೆ, ಜ್ಞಾನ, ಕರ್ತವ್ಯನಿಷ್ಠೆ, ಜವಾಬ್ದಾರಿ ಮತ್ತು ಜನಸೇವೆಯ ಬದ್ಧತೆಯನ್ನು ಹೊಂದಿರುವ IAS, IPS ಅಧಿಕಾರಿಗಳನ್ನು ರೂಪಿಸಿ, ಜನಪರ ಆಡಳಿತದ ಹೊಸ ಪೀಳಿಗೆಯನ್ನು ಹುಟ್ಟು ಹಾಕಲು ಮಹಾಸಂಕಲ್ಪ ಮಾಡಿದೆ.  

ಈ ಸಂಕಲ್ಪವನ್ನು ಸಾಧಿಸಲು ವಿದ್ಯಾರ್ಥಿಯ ಶಾಲಾ ಹಂತದಿಂದ ಪದವಿ ಹಂತದವರೆಗೆ ಕ್ರಮಬದ್ಧವಾದ ನಿರಂತರ Learning Pathway ರೂಪಿಸಲಾಗಿದೆ:

ಮೂರು ಕಾರ್ಯಕ್ರಮಗಳು

PRATISHTHANA NEXTGEN

Ethical Leadership & Competitive Exam Foundation
Class 6 → 10 | Online

COMPLETE FUTURE FOUNDATION

ಮಗುವಿನ ವ್ಯಕ್ತಿತ್ವ, ಚಿಂತನಾ ವಿಧಾನ, ಅಭ್ಯಾಸಗಳು, ಮೌಲ್ಯಗಳು ಮತ್ತು ಕಲಿಕೆಯ ಸಾಮರ್ಥ್ಯಗಳು ರೂಪುಗೊಳ್ಳುವ ಅತ್ಯಂತ ಪ್ರಮುಖ ಹಂತವೇ 6ರಿಂದ 10ನೇ ತರಗತಿ.

ಈ ಹಂತದಲ್ಲಿ ಕೇವಲ ಪರೀಕ್ಷಾ ಸಿದ್ಧತೆಯಲ್ಲ, ಭವಿಷ್ಯದ ಕಲಿಕೆ, ಚಿಂತನೆ ಮತ್ತು ನಾಯಕತ್ವಕ್ಕೆ ಅಗತ್ಯವಾದ foundation ನಿರ್ಮಿಸುವುದು ನಮ್ಮ ಉದ್ದೇಶ.

Class 6 → 10 | Online

Pratishthana
Future Forge

Civil Service Advanced Programme
PUC → Degree | Online

NEXTGENನಲ್ಲಿ 6ರಿಂದ 10ನೇ ತರಗತಿಯವರೆಗೆ ನಿರ್ಮಿಸಲಾದ foundation ಅನ್ನು PUC ಮತ್ತು Degree ಹಂತದಲ್ಲಿ ಆಳವಾದ Civil Services Preparation ಆಗಿ ಅಭಿವೃದ್ಧಿಪಡಿಸಲಾಗುತ್ತದೆ.

UPSC, KPSC ಮತ್ತು ಇತರ Competitive Examinationsಗಳ syllabus, examination pattern ಮತ್ತು requirementsಗೆ ಅನುಗುಣವಾಗಿ ಹಂತ ಹಂತವಾಗಿ advanced preparation ನೀಡಲಾಗುತ್ತದೆ.

PRATISHTHANA ASCEND

INTENSIVE CIVIL SERVICES READINESS PROGRAMME GRADUATES
GRADUATES | RESIDENTIAL TRAINING

9–10 months Intensive Training / Mentorship / Discipline

ಇದು ಪ್ರತಿಷ್ಠಾನ IAS Academyಯ ಅತ್ಯಂತ intensive ಮತ್ತು transformative programme.

ಈ programmeಗೆ Direct Admission ಇರುವುದಿಲ್ಲ.

ETHICAL ENTRANCE TEST — EET

ಮೂಲಕ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಥಿಯ ಪಯಣ

Foundation → Advanced Preparation → Civil Services Readiness

FOUNDATION

Class 6 → 10

ADVANCED PREPARATION

PUC → Degree

CIVIL SERVICES READINESS

Final Degree & Graduates

ನಮ್ಮ ಮಹಾಸಂಕಲ್ಪ

ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಿಂದಲೂ ನೈತಿಕ, ಜ್ಞಾನಸಂಪನ್ನ, ಕರ್ತವ್ಯನಿಷ್ಠ, ಜವಾಬ್ದಾರಿಯುತ, ಜನಪರ ಮತ್ತು
ಜನಸೇವೆಯ ಬದ್ಧತೆಯುಳ್ಳ ಆಡಳಿತಾದಿಕಾರಿಗಳನ್ನು ರೂಪಿಸುವುದು.

✦ ನೈತಿಕತೆ

✦ ಪ್ರಾಮಾಣಿಕತೆ

✦ ಜ್ಞಾನಸಂಪನ್ನತೆ

✦ ಕರ್ತವ್ಯನಿಷ್ಠೆ

✦ ಜವಾಬ್ದಾರಿ

✦ ಜನಸೇವೆಯ ಬದ್ಧತೆ

ನಮ್ಮ ದೃಷ್ಟಿಯಲ್ಲಿ

ಮಕ್ಕಳಲ್ಲಿ

ಮೌಲ್ಯ, ಚಿಂತನೆ ಮತ್ತು ಕಲಿಕೆಯ ಅಡಿಪಾಯ.

ಯುವಕರಲ್ಲಿ

ಜ್ಞಾನ, ಕೌಶಲ್ಯ ಮತ್ತು Civil Services Preparation.

ಅರ್ಹ ಅಭ್ಯರ್ಥಿಗಳಲ್ಲಿ

Intensive Training, Leadership ಮತ್ತು Public Administration Orientation.

ನಮ್ಮ ಮೂಲ ತತ್ವ

“ದೊಡ್ಡವರಲ್ಲಿ ನಾವು ನೈತಿಕತೆಯನ್ನು ಹುಡುಕುತ್ತೇವೆ.

ಯುವಕರಲ್ಲಿ ನಾವು ನೈತಿಕತೆಯನ್ನು ಬೆಳೆಸಲು ಪ್ರಯತ್ನಿಸುತ್ತೇವೆ.

ಮಕ್ಕಳಲ್ಲಿ ನಾವು ನೈತಿಕತೆಯನ್ನು ರೂಪಿಸಲು ಆರಂಭಿಸುತ್ತೇವೆ.”

ನಮ್ಮ ಅಂತಿಮ ಪ್ರಶ್ನೆ

ಎಷ್ಟು IAS?

ಎಷ್ಟು IPS?

ಎಷ್ಟು KAS?

ಅಲ್ಲ

“ಎಂತಹ IAS?”

“ಎಂತಹ IPS?”

“ಎಂತಹ KAS?”

ನಮ್ಮ ಆಡಳಿತಗಾರರ ಮೌಲ್ಯಗಳು

✦ ನೈತಿಕರಾಗಿರಬೇಕು.

✦ ಜ್ಞಾನಸಂಪನ್ನರಾಗಿರಬೇಕು.

✦ ಕರ್ತವ್ಯನಿಷ್ಠರಾಗಿರಬೇಕು.

✦ ಜನಪರರಾಗಿರಬೇಕು.

✦ ಜವಾಬ್ದಾರಿಯುತರಾಗಿರಬೇಕು.

✦ ಸಂವಿಧಾನ ಮತ್ತು ಕಾನೂನಿಗೆ ಬದ್ಧರಾಗಿರಬೇಕು.

✦ ಜನಸೇವೆಯನ್ನು ಅಧಿಕಾರಕ್ಕಿಂತ ಮೇಲಾಗಿ ನೋಡಬೇಕು.

PRATISHTHANA IAS ACADEMY

ಒಂದು ಸಂಕಲ್ಪ.

ಮೂರು ಕಾರ್ಯಕ್ರಮಗಳು.

ಹಲವು ಅವಕಾಶಗಳು.

ಒಂದು ದೂರದೃಷ್ಟಿ.

“ನಾವು ಕೇವಲ IAS, IPS, KAS ಅಧಿಕಾರಿಗಳನ್ನು ಸಿದ್ಧಪಡಿಸುವ ಸಂಕಲ್ಪ ಮಾಡಿಲ್ಲ;”

ಅವರು ಯಾವ ರೀತಿಯ ಅಧಿಕಾರಿಗಳಾಗಬೇಕು ಎಂಬುದನ್ನು ಬಾಲ್ಯದಿಂದಲೇ ರೂಪಿಸುವ ಸಂಕಲ್ಪ ಮಾಡಿದ್ದೇವೆ.

PRATISHTHANA IAS ACADEMY

ತಾಲ್ಲೂಕಿಗೊಬ್ಬ ಜಿಲ್ಲಾಧಿಕಾರಿ

ಜನಪರ ಆಡಳಿತದ ಹೊಸ ಪೀಳಿಗೆ

Building a New Generation of Ethical, Knowledgeable & People-Centric Administrators.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
9036669954 | 9036669964 | 9036669968 |

Scroll to Top